Showing posts from 2017Show All
ಕನ್ನಡ ಕಣಜ Android app ಗೆ ನೀವೂ ವಿಷಯ ಕೊಡುಗೆದಾರರಾಗಿ

Kannada Kanaja app download link https://snappy.appypie.com/index/app-download/app_id/024e3ebc84ba ನಮ್ಮ ಕನ್ನಡ ಕಣಜ Android app ಗೆ Admin ಆಗಲು ಬಯಸುವವರು 9535646634 ಈ ನಂಬರ್ ಗೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿ ನೀವು ನೇರವಾಗಿ ನಿಮ್ಮ ಮೊಬೈಲ್ ನಿ…

ಕನ್ನಡ ಕಣಜ ನಮ್ಮ ಬ್ಲಾಗ್ ನ Android ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

ಪ್ರಿಯ ಸ್ನೇಹಿತರೆ ನಮ್ಮ ಬ್ಲಾಗ್ shashiexambooks.blogspot.in ನ Android Application " Kannada Kanaja" ಡೌನ್ಲೋಡ್ ಮಾಡಿಕೊಂಡು Install ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ. CLICK HERE TO DOWNLOAD KANNADA KANAJA ANDROID APP https:…

ಅಧ್ಯಾಯ 3. ಭಾರತದ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು*

*Geography General Keywords* *ಅಧ್ಯಾಯ 3. ಭಾರತದ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು* ಮುಖ್ಯಾಂಶಗಳು: • ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ರಾಜಸ್ತಾನದ ಗಂಗಾನಗರ (52’ಸೆಂ) ಆಗಿದೆ. • ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂನ್ ಕಾ…

❇ಬೌದ್ಧ ಧರ್ಮ❇

❇ಬೌದ್ಧ ಧರ್ಮ❇ 🌷ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ 🌷 ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ 🌷 ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ 🌷 ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ 🌷 ಶುದ್ಧೋದನ ಈ ಕುಲಕ್ಕೆ ಸೇರಿದ…

SSLC 1 Marks 400 Social Science Question and Answers

CLICK HERE TO DOWNLOAD 1 Marks 400 Social Science Question and Answers

SSLC STUDY MATERIALS (Karnataka) Facebook ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

SSLC STUDY MATERIALS (Karnataka) Facebook ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.facebook.com/groups/299767460503477/ SSLC ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳು ಅಧ್ಯಯನ ಸಾಮಗ್ರಿಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ  ಗುಂಪನ್…

ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳು # ಪಶ್ಚಿಮ ಘಟ್ಟಗಳು ಭಾರತದ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. # ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. # ದಖ್ಖನ್ ಪೀಠಭೂಮಿಯಞ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು …

ಉತ್ಸಾಹ

*ಉತ್ಸಾಹ* ಅದು ಕಾಲೇಜಿನ ಮೊದಲ ದಿನ. ಅಲ್ಲಿ ಎಲ್ಲರೂ ಅಪರಿಚಿತರು. ಮೊದಲ ದಿನದ ಮೊದಲ ತರಗತಿ ತೆಗೆದುಕೊಂಡ ಪ್ರೊಫೆಸರ್ ಎಲ್ಲರಿಗೂ ತಮ್ಮ ತಮ್ಮ ಪರಿಚಯ ಮಾಡಿಕೊಡಿ ಎಂದು ಹೇಳಿದರು. ಎಲ್ಲರೂ ಎದ್ದು ನಿಂತು ತಮ್ಮ ಹೆಸರು ಹೇಳತೊಡಗಿದರು. ಒಬ್ಬಾಕೆ ಎದ್ದು ನಿಂತು ತನ್ನ ಹೆಸರು ಹೇ…

ಭಾರತದ ಸಂವಿಧಾನ KANNADA AUDIO NOTES

ವಿಶ್ವಸಂಸ್ಥೆ KANNADA AUDIO NOTES

ಭಾರತದ ಇತಿಹಾಸ KANNADA AUDIO NOTES ALL IN ONE

GEOGRAPHY (ಭೂಗೋಳ) KANNADA AUDIO NOTES

KANNADA AUDIO NOTES ಭಾರತದ ಇತಿಹಾಸ 04

KANNADA AUDIO NOTES ಭಾರತದ ಇತಿಹಾಸ 03

KANNADA AUDIO NOTES ಭಾರತದ ಇತಿಹಾಸ 02

KANNADA AUDIO NOTES ಭಾರತದ ಇತಿಹಾಸ 01

ಮೂಲಭೂತ ಕರ್ತವ್ಯಗಳು

🌓ಮೂಲಭೂತ ಕರ್ತವ್ಯಗಳು ಮೂಲಭೂತ ಕರ್ತವ್ಯಗಳನ್ನು ನಾವು ಭಾರತ ಸಂವಿಧಾನಕ್ಕೆ ಸೋವಿಯತ್ (ರಷ್ಯಾ) ಸಂವಿಧಾನದಿಂದ ಎರವಲು ಪಡೆದಿದ್ದೇವೆ. 1976ರ 42ನೇ ತಿದ್ದುಪಡಿಯ ಮೂಲಕ ಭಾರತ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸೇರಿಸಲಾಯಿತು. ಭಾರತ ಸಂವಿಧಾನದಲ್ಲಿ 4-ಎ ಭಾಗದಲ್ಲಿನ …

ನಮ್ಮ ಬ್ಲಾಗ್ ನಲ್ಲಿರುವ ಮಾಹಿತಿಯನ್ನು ಕನ್ನಡದ ವಿಕಾಸ್‍ಪೀಡಿಯ ಜಾಲತಾಣದಲ್ಲಿ ಪ್ರಕಟಿಸಲು ಅನುಮತಿ ಕೋರಿ ಕನ್ನಡ ವಿಕಾಸ್ ಪೀಡಿಯತಂಡದ ಪತ್ರ

ಶುಭಾಶಯಗಳು!!! ವಿಕಾಸ್ ಪೀಡಿಯಾ ಕರ್ನಾಟಕದ ವತಿಯಿಂದ ನಮಸ್ಕಾರ, ತಮ್ಮ ಜಾಲತಾಣ ವಾದ "  shashiexambooks.blogspot.com  "   ಬಹಳ  ಮಹತ್ವಮಾಹಿತಿ ಪೂರ್ಣವಾಗಿದೆ.   ಇದರಲ್ಲಿ  ಇರುವ ಮಾಹಿತಿಯನ್ನು ವಿಕಾಸ್ ಪೀಡಿಯಾದಲ್ಲಿ   ತಮ್ಮ ಹೆಸರಿನಲ್ಲೆ  ಜನರಿಗೆ  ತಲುಪಿಸಲ…

ಕನ್ನಡ ಕವಿಗಳು / ಸಾಹಿತಿಗಳ ಆತ್ಮಕಥೆಗಳು

ಕ್ರ. ಸಂ. - ವ್ಯಕ್ತಿ - ಆತ್ಮಕಥೆ 1. ಕುವೆಂಪು - ನೆನಪಿನ ದೋಣಿಯಲ್ಲಿ 2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು 3. ಮಾಸ್ತಿ - ಭಾವ 4. ಅ.ನ.ಕೃ. - ಬರಹಗಾರನ ಬದುಕು 5. ಸ.ಸ.ಮಾಳವಾಡ. ದಾರಿ ಸಾಗಿದೆ 6. ಎಸ್.ಎಲ್.ಭೈರಪ್ಪ - ಭಿತ್ತಿ 7. ಬಸವರಾಜ ಕಟ್ಟೀಮನಿ - ಕ…

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು

ಕವಿ/ಸಾಹಿತಿಯ ಹೆಸರು - ಕಾವ್ಯನಾಮ 1. ಅಜ್ಜಂಪುರ ಸೀತಾರಾಂ - ಆನಂದ 2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ 3. ಅರಗದ ಲಕ್ಷ್ಮಣರಾವ್ - ಹೊಯ್ಸಳ 4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ 5. ಆದ್ಯರಂಗಾಚಾರ್ಯ - ಶ್ರೀರಂಗ 6. ಕಿಕ್ಕೇರಿ ಸುಬ್ಬರಾವ್ ನರಸಿ…

 ಭಾರತದ ಪ್ರಮುಖ 12 ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು

🌕 ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ): Kolkata Port (including Haldia) —ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ. ಇದು ಒಂದು ನದಿ ತೀರದ ಬಂದರಾಗಿದೆ.*ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ…

ಭಾರತದ ರಾಜಕೀಯ ಪಕ್ಷಗಳು

*🌗ಭಾರತದ ರಾಜಕೀಯ ಪಕ್ಷಗಳು :* ✴️ಅಖಿಲ ಭಾರತ ಕಾಂಗ್ರೇಸ್ ಪಕ್ಷ :         1885ರಲ್ಲಿ  ಸ್ಥಾಪನೆಯಾಯಿತು.ಭಾರತದ ಹಳೆಯದಾದ ಪಕ್ಷಗಳಲ್ಲಿ ಒಂದಾಗಿದೆ.ಇದು ದೇಶದಲ್ಲಿ ಅತೀ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ. ✴️ಭಾರತೀಯ ಜನತಾ ಪಕ್ಷ :       1980 ರಲ್ಲಿ ಸ್ಥಾಪನೆಯಾಯಿತು.ಹ…

ಭಾರತಕ್ಕೆ ಯುರೋಪಿಯನ್ನರ ಆಗಮನ

🌗ಪೋರ್ಚುಗೀಸರು:- ✴️ಕ್ರಿ.ಶ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ ಟಾಂಟಿನೋಪಲ್ ನ್ನು ವಶಪಡಿಸಿಕೊಂಡರು. ಆದ್ದರಿಂದ ಇವರು ವ್ಯಾಪಾರಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು. ✴️ಪೋರ್ಚುಗೀಸರ ನಾವಿಕ ವಾಸ್ಕೋಡಿಗಾಮ ಕ್ರಿ.ಶ 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಪತ್ತೆಹಚ್ಚ…

Load More That is All