ಸಾಮಾನ್ಯ ಕನ್ನಡ

ಅನಾಮಿಕ👮:
Q.1.'ತಿರುಳ್ಗನ್ನಡ ತಿರುಕ' ಯಾರು ?
ಎ. ಕಾಪಸೆ ರೇವಪ್ಪ
ಬಿ. ಸಿಂಪಿ ಲಿಂಗಣ್ಣ
ಸಿ. ಉತ್ತಂಗಿ ಚನ್ನಪ್ಪ
ಡಿ. ಫ.ಗು.ಹಳಕಟ್ಟಿ
C✅✅

Q.2. . 'ಘೃತ' ಎಂಬ ಪದದ ಅರ್ಥ ಯಾವುದು ?
ಎ. ನೀರು
ಬಿ. ಎಣ್ಣೆ
ಸಿ. ಹಾಲು
ಡಿ. ತುಪ
D✅👌👌

Q.3. 'ಉತ್ತರ ಪುರಾಣ'ದ ಕರ್ತೃ
ಎ. ಪಿಂಗಲ
ಬಿ. ಗುಣಾಢ್ಯ
ಸಿ. ಗುಣಭದ್ರಾಚಾರ್ಯ
ಡಿ. ಶ್ರೀಹರ್ಷ

C✅✅

Q.4. ಇವುಗಳಲ್ಲಿ ಕುಂ.ವೀರಭದ್ರಪ್ಪನವರ ಕಥೆ ಯಾವುದು ?
ಎ. ಅಜ್ಞಾತವಾಸಿ
ಬಿ. ಕಳೇಬರ
ಸಿ. ಬುಗುರಿ
ಡಿ. ಕಥೆಯಾದಳು ಹುಡುಗಿ

B✅✅

Q.5. 'ಮುಂಬೈ ಜಾತಕ' ಎಂಬ ಕವಿತೆಯನ್ನು ಬರೆದವರು
ಎ. ನಿಸಾರ್ ಅಹಮದ್
ಬಿ. ಚನ್ನವೀರ ಕಣವಿ
ಸಿ. ತಿರುಮಲೇಶ್
ಡಿ. ಜಿ.ಎಸ್.ಶಿವರುದ್ರಪ್ಪ

D✅✅👌

thank you vb👍🙏💐👌

Post a Comment

0 Comments