*- *ಭಾರತದ ಇತಿಹಾಸ*
➖➖➖➖➖➖➖➖➖➖➖
1). *ಕರ್ನಾಟಕದ ಮೊದಲ ರಾಜ ಮನೆತನ ಯಾವುದು ?*
A. ಕದಂಬರು
B. ಹೊಯ್ಸಳರು
C. ವಿಜಯನಗರದ ಅರಸರು
D. ಚಾಲುಕ್ಯರು
👉 1}. A
➖➖➖➖➖➖➖➖➖➖➖
2}. *"ಹೊಲವನ್ನು ಉಳುಮೆ" ಮಾಡಿರುವ ಬಗ್ಗೆ ಪುರಾವೆ ದೊರೆತಿರುವುದು ?*
A. ರೂಪಾರ
B. ಮಾ೦ಡ
C. ರಂಗಪುರ
D. ಖಾಲಿ ಬ೦ಗಾನ
👉 2). D
➖➖➖➖➖➖➖➖➖➖➖
3}. *"ಸತ್ತವರ ದಿಬ್ಬ" ಎಂದು ಈ ಕೆಳಗಿನ ಯಾವ ಪ್ರದೇಶವನ್ನು ಕರೆಯುತ್ತಾರೆ ?*
A. ಲೋಥಾಲ್
B. ಖಾಲಿ ಬಂಗಾನ್
C. ಮಾಂಡ್
D. ಹರಪ್ಪ
👉 3). A
➖➖➖➖➖➖➖➖➖➖➖
4}. *"ಅತ್ಯುತ್ತಮ ನೀರು ಸರಬರಾಜು" ವ್ಯವಸ್ಥೆಯನ್ನು ಹೊಂದಿರುವ ಸಿಂಧು ನಾಗರಿಕತೆಗೆ ಸೇರಿದ ನಗರ ಯಾವುದು ?*
A. ಹರಪ್ಪಾ
B. ಮೆಹೆಂಜೋದಾರೋ
C. ಲೋಥಾಲ್
D. ಧೋಲವಿರ
👉 4). D
➖➖➖➖➖➖➖➖➖➖➖
5}. *ಸಿಂಧೂ ಕಣಿವೆಯ ನಾಗರಿಕತೆಯ ಎದ್ದು ಕಾಣುವ ವಿಶೇಷ ಲಕ್ಷಣವೆಂದರೆ.*
A. ಗ್ರಾಮಗಳಲ್ಲಿ ನೆಲೆ ಸುವಿಕೆ
B. ಪೌರ ಸಂಸ್ಥೆಗಳು
C. ಜಲ ಸಾರಿಗೆ
D. ಕೈಗಾರಿಕೆಗಳು
👉 5). B
➖➖➖➖➖➖➖➖➖➖➖
6}. *ಋುಗ್ವೇದದಲ್ಲಿ "ದಶ ರಾಜರ ಕದನ" ಈ ಕೆಳಗಿನ ಯಾವ ನದಿಯ ದಡದ ಮೇಲೆ ನಡೆದಿದೆ ?*
A. ಪರುಷ್ಣಿ ನದಿ
B. ಬ್ರಹ್ಮಪುತ್ರ ನದಿ
C. ಗಂಗಾ ನದಿ
D. ಕಾವೇರಿ ನದಿ
👉 6). A
➖➖➖➖➖➖➖➖➖➖➖
7). *ಮಹಾಭಾರತದ ಮೂಲ ಹೆಸರೇನು ?*
A. ಬೃಹತ್ ಕಥಾ
B. ಮೋಹನ ತರಂಗಿಣಿ
C. ರಾಜತರಂಗಿಣಿ
D. ಜಯ ಸಂಹಿತ
👉 7). D
➖➖➖➖➖➖➖➖➖➖➖
8). *ತ್ರಿ ರತ್ನಗಳ ಬಗ್ಗೆ ಒತ್ತು ನೀಡಿದವರು ?*
A. ಮನು
B. ದಂಡ ಪಾದ
C. ಮಹಾವೀರ
D. ಬುದ್ಧ
👉 8). C
➖➖➖➖➖➖➖➖➖➖➖
9). *"ಪಂಚತಂತ್ರ ಕಥೆಗಳನ್ನು" ಕನ್ನಡದಲ್ಲಿ ಬರೆದವರು ಯಾರು ?*
A. ವಿಷ್ಣು ಶರ್ಮಾ
B. ದುರ್ಗಸಿಂಹ
C. ಕಾಳಿದಾಸ
D. ತುಳಸಿದಾಸ್
👉 9). B
➖➖➖➖➖➖➖➖➖➖➖
10). *ಯಾರ ಆಡಳಿತದ ಅವಧಿಯಲ್ಲಿ ಕಂದಾಯದ ದರ ಅತಿ ಹೆಚ್ಚಾಗಿತ್ತು ?*
A. ಘಿಯಾಜುದ್ದೀನ್ ಬಲ್ಬನ
B. ಅಲ್ಲಾವುದ್ದೀನ್ ಖಿಲ್ಜಿ
C. ಮೊಹಮ್ಮದ್ ಬಿನ್ ತುಘಲಕ್
D. ಫಿಯಾಸುದ್ದಿನ್ ತುಘಲಕ್
👉 10). C
➖➖➖➖➖➖➖➖➖➖➖
11). *"ಚಹಲ್ ಗಾನಿಯ" ಪದ್ಧತಿಯನ್ನು ನಾಶ ಮಾಡಿದ ದೆಹಲಿ ಸುಲ್ತಾನ ಯಾರು ?*
A. ಇಲತಮಿಷಾ
B. ಅಲ್ಲಾವುದ್ದಿನ್ ಖಿಲ್ಜಿ
C. ಕುತುಬುದ್ದೀನ್ ಐಬಕ್
D. ಬಲ್ಬನ
👉 11). D
➖➖➖➖➖➖➖➖➖➖➖
12). *ಕೆಳಗಿನ ಯಾವ ದೊರೆಯನ್ನು "ಲಾಕ್ ಭಕ್ಷ" ಎಂದು ಕರೆಯುತ್ತಾರೆ ?*
A. ಇಲ್ತಮಿಶಾ
B. ಕುತುಬುದ್ದಿನ ಐಬಕ್
C. ಬಲ್ಬ್ನ್
D. ಅಲ್ಲಾವುದ್ದಿನ್ ಖಿಲ್ಜಿ
👉 12). B
➖➖➖➖➖➖➖➖➖➖➖
13). *ಗಣಾಚಾರ ಎನ್ನುವುದು______ ಮೇಲೆ ಹಾಕಿದ ತೆರಿಗೆ ?*
A. ವಾಣಿಜ್ಯ ಸೆಂಘಗಳು
B. ಉಣ್ಣೆನೇಕಾರರು
C. ಕೃಷಿಕರು
D. ವರ್ತಕರು
👉 13). A
➖➖➖➖➖➖➖➖➖➖➖
14). *ಕೃಷ್ಣದೇವರಾಯನ ಯಾರ ಸಮಕಾಲೀನನಾಗಿದ್ದ ನ್ನು ?*
A. ಅಕ್ಬರ್
B. ಫಿರೋಜ್ಶಾ ತುಘಲಕ್
C. ಬಾಬರ್
D. ಅಲ್ಲಾವುದ್ದಿನ್ ಖಿಲ್ಜಿ
👉 14). C
➖➖➖➖➖➖➖➖➖➖➖
15). *ಷಹಜಹಾನ್ ನಿರ್ಮಿಸಿದ "ಮೋತಿ ಮಸೀದಿ" ಎಲ್ಲಿದೆ ?*
A. ದೆಹಲಿ
B. ಪತ್ತೆಪುರ ಸಿಕ್ರಿ
C. ಲಾಹೋರ್
D. ಆಗ್ರಾ
👉 15). D
➖➖➖➖➖➖➖➖➖➖➖
16). *ಅಬುಲ್ ಫಜಲ್ ನ್ನು ತನ್ನ ಬರಹಗಳಲ್ಲಿ ಪ್ರಸ್ತಾಪಿಸಿರುವುದು ?*
A. ನೀರನ್ನು ಕುದಿಸಿ ಶುದ್ಧೀಕರಿಸುವ ವಿಧಾನಗಳು
B. ದೂರದರ್ಶಕದ ಕಾರ್ಯವಿಧಾನ
C. ಗುರುತ್ವಾಕರ್ಷಣೆಯ ತತ್ತ್ವ
D. ಲೋಹಗಳನ್ನು ಎರಕ ಹೊಯುವ ತಂತ್ರ
👉 16). A
➖➖➖➖➖➖➖➖➖➖➖
17). *ಮೊಘಲ್ ಅರಸರಲ್ಲಿ ವರ್ಣ ಚಿತ್ರಕಲೆಯ ಪೋಷಕ ಎಂದು ಪ್ರಸಿದ್ಧನಾದ ದೊರೆ ಯಾರು ?*
A. ಅಕ್ಬರ್
B. ಜಹಾಂಗೀರ್
C. ಹುಮಾಯೂನ್
D. ಔಧ ನವಾಬ
👉 17). B
➖➖➖➖➖➖➖➖➖➖➖
18). *"ದೀನ್ - ಇ - ಇಲಾಹಿ" ಧರ್ಮವನ್ನು ಘೋಷಿಸಿದ ನಿಖರವಾದ ಸ್ಥಳ ಯಾವುದು ?*
A. ದೆಹಲಿಯ ಕೋಟೆ
B. ಫತೇಪುರ್ ಸಿಕ್ರಿ
C. ಆಗ್ರಾ ಕೋಟೆ
D. ಇಬಾದ್ ಖಾನಾ
👉 18). D
➖➖➖➖➖➖➖➖➖➖➖
19). *ಮರಾಠ ಒಕ್ಕೂಟದ ಸಂಸ್ಥಾಪಕ ಯಾರು ?*
A. ಎರಡನೇ ಬಾಜಿರಾವ್
B. ಒಂದನೇ ಬಾಜಿರಾವ್
C. ಬಾಲಾಜಿ ವಿಶ್ವನಾಥ್
D. ಬಾಲಾಜಿ ಬಾಜಿರಾವ
👉 19). B
➖➖➖➖➖➖➖➖➖➖➖
20). *ಮರಾಠಾ ಪೇಶ್ವೆಗಳು ಮೂಲತಃ _ ಆಗಿದ್ದರು ?*
A. ಯಾದವರ ಉತ್ತರಾಧಿಕಾರಿಗಳು
B. ಮಾರಾಠ ಬೋಸ್ಲೆಗಳು
C. ಚಿತ್ಪಾವನ ಬ್ರಾಹ್ಮಣರ
D. ಮಾಳವೀಯ ಬ್ರಾಹ್ಮಣರು
👉 20). C
➖➖➖➖➖➖➖➖➖➖➖
21). *ವಿಠೋಬಾ ಪಂಥವನ್ನು ಜನಪ್ರಿಯಗೊಳಿಸಿದ ಭಕ್ತಿ ಸಂತ ಯಾರು ?*
A. ಕಬೀರ
B. ವಲ್ಲಭಚಾಯ್ರ
C. ನಾಮದೇವ
D. ಮೀರಾಬಾಯಿ
👉 21). C
➖➖➖➖➖➖➖➖➖➖➖
22). *ಯಾವ ಧರ್ಮ ಸೂಫಿ ತತ್ವದ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿಲ್ಲ ?*
A. ಹಿಂದೂ ಧರ್ಮ
B. ಬೌದ್ಧ ಧರ್ಮ
C. ಇಸ್ಲಾಂ ಧರ್ಮ
D. ಜೈನ ಧರ್ಮ
👉 22). D
➖➖➖➖➖➖➖➖➖➖➖
23). *3 ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದವರು ಯಾರು ?*
A. ವಲ್ಲಭಾಯಿ ಪಟೇಲ್
B. ಮಹಾತ್ಮ ಗಾಂಧೀಜಿ
C. ಡಾ ಬಿಆರ್ ಅಂಬೇಡ್ಕರ್
D. ಮದನ್ ಮೋಹನ್ ಮಾಳವೀಯ
👉 23). C
➖➖➖➖➖➖➖➖➖➖➖
24). *"ವಿಟ್ಲೆಆಯೋಗವು" ಯಾವುದಕ್ಕೆ ಸಂಬಂಧಿಸಿದೆ ?*
A. ಕಾರ್ಮಿಕರು
B. ವಿದ್ಯಾಭ್ಯಾಸ
C. ಸಾರ್ವಜನಿಕ ಆರೋಗ್ಯ
D. ನಾಗರಿಕ ಸೇವೆ ರಚನೆ
👉 24). D
➖➖➖➖➖➖➖➖➖➖➖
25). *ಭಾರತದಲ್ಲಿ ಆಧುನಿಕ ವಿದ್ಯಾಭ್ಯಾಸ ಪದ್ಧತಿಗೆ ಬುನಾದಿ ಹಾಕಿದ್ದು.*
A. 1813 ಚಾರ್ಟರ್ ಯಾಕ್ಟ
B. 1835 ಮೆಕಾಲೆಯ ವರದಿ
C. 1854 ವುಡ್ಸನ ವರಧಿ
D. 1882 ಹ೦ಟರ ಆಯೋಗ
👉 25). C
➖➖➖➖➖➖➖➖➖➖➖
26). *ಭಾರತದಲ್ಲಿ ಮೊದಲ ಕಾರ್ಮಿಕ ಸಂಘವನ್ನು ಸ್ಥಾಪಿಸಿದರು ?*
A. ಎನ್.ಎಂ ಜೋಶಿ
B. ಬಿ.ಪಿ ವಾಡಿಯಾ
C. ಎಸ್.ಎ ಡಾಂಗೆ
D. ಎನ್.ಎಂ ರಾಜ
👉 26). C
➖➖➖➖➖➖➖➖➖➖➖
0 Comments