ವೀ ದ ಪೀಪಲ್' ಎಂಬ ಪ್ರಸಿದ್ಧ ಪುಸ್ತಕವನ್ನು ಯಾರು ಬರೆದಿದ್ದಾರೆ?
1) ಟಿ ಎನ್ ಕೌಲ್
2) ಜೆ ಆರ್ ಡಿ ಟಾಟಾ
3) ಖುಶ್ವಂತ್ ಸಿಂಗ್
4) ನಾನಿ ಪಾಲ್ಬಿವಾಲಾ
D✔️🌴
ಹರ್ಯಂಕ ಸಾಮ್ರಾಜ್ಯದ ಸ್ಥಾಪಕ
1) ಅಜಾತಶತೃ
2) ಹರ್ಷವರ್ಧನ
3) ಬಿಂಬಸಾರ
4) ಗುಣನಂದ
C✔️🦋
ಅಶ್ಫಾಕುಲ್ಲಾಖಾನ್, ಚಂದ್ರಶೇಖರ ಆಜಾದ್, ರಾಮ್ಪ್ರಸಾದ್ ಬಿಸ್ಮಿಲ್ಲ, ರೋಶನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಕ್ರಾಂತಿಕಾರಿಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾರೆ?
1) ಕಾಕೋರಿ ಕೇಸ್ 1925
2) 1857ರ ದಂಗೆ
3) ಚೌರಾಚೌರಿ ಕೇಸ್
4) ಜಲಿಯನ್ ವಾಲಾಬಾಗ್ ಹತ್ಯಾಕಾಂಡ
A✔️🌱
ರೌಲತ್ ಆಕ್ಟ್ ಜಾರಿಗೆ ಬಂದ ವರ್ಷ
1) 1905
2) 1913
3) 1919
4) 1925
C✔️🌴
ಯಾರಿಗಾಗಿ ಮಹಾತ್ಮ ಗಾಂಧೀಜಿಯವರು ಗುಜರಾತ್ನಲ್ಲಿ ಖೇಡಾ ಸತ್ಯಾಗ್ರಹವನ್ನು ಪ್ರಾರಂಭಿಸಿದರು?
1) ಮಿಲ್ ಮಾಲೀಕರಿಗಾಗಿ
2) ಜಮೀನುದಾರರಿಗಾಗಿ
3) ರೈತರಿಗಾಗಿ
4) ಕೊಲ್ ದಂಗೆಗಾಗಿ
C✔️🍎
1935ರ ಭಾರತ ಸರ್ಕಾರ ಕಾಯ್ದೆಯನ್ನು ಗುಲಾಮಗಿರಿಯ ಚಾರ್ಟರ್ ಎಂದು ಯಾರು ಕರೆಯುತ್ತಾರೆ?
1) ಮಹಾತ್ಮಾ ಗಾಂಧೀಜಿ
2) ಸುಭಾಷ್ ಚಂದ್ರ ಬೋಸ್
3) ಸರ್ದಾರ್ ವಲ್ಲಭಬಾಯಿ ಪಟೇಲ್
4) ಜವಾಹರಲಾಲ್ ನೆಹರು
D✔️🌱🌱🌱
ಮೊಘಲ್ ಚಕ್ರವರ್ತಿ ಷಾ ಅಲಮ್ IIರ ನಿಜವಾದ ಹೆಸರು
1) ಅಹ್ಮದ್ ಷಾ ದುರಾನಿ
2) ಅಲಿ ಗೌಹಾರ್
3) ಅಲಂಗಿರ್ II
4) ಮಿರ್ಜಾ ನಜಫ್ ಖಾನ್
B✔️🌴🌴
ಆಗ್ರಾದ ಮೋತಿ ಮಸೀದಿಯನ್ನು ಕಟ್ಟಿಸಿದವರು ಯಾರು?
1) ಔರಂಗಜೇಬ
2) ಹುಮಾಯೂನ್
3) ಶಹಜಹಾನ್
4) ಯಾವುದೂ ಅಲ್ಲ
C✔️🍫🍫
ಚೌತ್' ಎಂಬುದು ಯಾರು ಸಂಗ್ರಹಿಸುತ್ತಿದ್ದ ತೆರಿಗೆಯಾಗಿತ್ತು?
1) ಖಿಲ್ಜಿಗಳು
2) ಮರಾಠರು
3) ಮೊಗಲರು
4) ತುಘಲಕರು
B✔️🌴
ಯಾರ ನಡುವೆ ನಡೆದ ಯುದ್ಧಗಳನ್ನು ಕರ್ನಾಟಿಕ್ ಯುದ್ಧಗಳೆಂದು ಕರೆಯಲಾಗಿದೆ?
1) ಬ್ರಿಟಿಷರು - ಡಚ್ಚರು
2) ಬ್ರಿಟಿಷರು - ಪೋರ್ಚುಗೀಸರು
3) ಬ್ರಿಟಿಷರು - ಫ್ರೆಂಚರು
4) ಮೇಲಿನ ಯಾವುದೂ ಅಲ್ಲ
C✔️✈️
ಕಿತಾಬ್-ಐ-ನೌರಸ್'ನ್ನು ಬರೆದವರು ಯಾರು?
1) ಬಾಬರ್
2) ಇಬ್ರಾಹಿಂ ಆದಿಲ್ ಶಾ II
3) ಅಮೀರ್ ಖುಸ್ರೋ
4) ಯಾವುದೂ ಅಲ್ಲ
B✔️🌴👌
ಅಶೋಕನು ತನ್ನ ಸಂಸ್ಥಾನದಲ್ಲಿ ನ್ಯಾಯ ನಿರ್ಣಯ ಮಾಡಲು ಯಾರನ್ನು ನೇಮಿಸಿದ್ದನು?
1) ರಾಜುಕ
2) ಕುಮಾರ ಮಾತ್ಯ
3) ಶ್ರಮನ
4) ಉಪಾರಿಕೆ
A✔️🚁
ಜನಸಂಖ್ಯಾ ಚಟುವಟಿಕೆಗಾಗಿ ವಿಶ್ವಸಂಸ್ಥೆಯ ನಿಧಿ (UNFPA) ಯ ಇದರ ಕೇಂದ್ರ ಕಚೇರಿ ಇರುವ ಸ್ಥಳ
1) ನ್ಯೂಯಾರ್ಕ್
2) ಜಿನೆವಾ
3) ಪ್ಯಾರಿಸ್
4) ವಾಷಿಂಗ್ಟನ್
A✔️🌱🧐
ವಿಕ್ಟೋರಿಯಾ ಜಲಪಾತ ಇರುವುದು
1) ಯುಎಸ್ಎ
2) ಜಿಂಬಾಬ್ವೆ
3) ಐಸ್ಲ್ಯಾಂಡ್
4) ಕ್ರೊಯೆಸಿಯಾ
B✔️👌
ಕಿಯೋಲೆಡೋ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
1) ಅಸ್ಸೋಂ
2) ಉತ್ತರಾಖಂಡ್
3) ರಾಜಸ್ಥಾನ್
4) ಪಂಜಾಬ್
C✔️🌴
ದೇವಧರ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?
1) ಕ್ರಿಕೆಟ್
2) ಲಾನ್ ಟೆನಿಸ್
3) ಫುಟ್ಬಾಲ್
4) ಬ್ಯಾಡ್ಮಿಂಟನ್
A✔️
ಬಿರ್ಜು ಮಹಾರಾಜ್ ಖ್ಯಾತ
1) ಭರತನಾಟ್ಯ ಪಟು
2) ಸಂತೂರ್ ವಾದಕರು
3) ಮೃದಂಗ ಪಟು
4) ಕಥಕ್ ನರ್ತಕರು
D✔️
ರಾಜಸ್ಥಾನದ "ವೈಟ್ಸಿಟಿ" ಎಂದು ಕರೆಯುವ ನಗರ?
1) ಜೈಪುರ
2) ಜೋದ್ಪುರ
3) ಅಜ್ಮೀರ್
4) ಉದಯಪುರ್
D✔️🌴
ರಾಜೀವ್ ಗಾಂಧಿ ಅವರ ಮರಣ ವಾರ್ಷಿಕೋತ್ಸವದ ದಿನವನ್ನು ಯಾವ ದಿನವಾಗಿ ಆಚರಿಸಲಾಯಿತು?
1) ರಾಷ್ಟ್ರೀಯ ಏಕತಾ ದಿನ
2) ಪೀಸ್ ಮತ್ತು ಲವ್ ಡೇ
3) ಜಾತ್ಯತೀತ ದಿನ
4) ಭಯೋತ್ಪಾದನೆ ವಿರೋಧಿ ದಿನ
D✔️🌴
👇 ಕೊನೆಯ ಪ್ರಶ್ನೆ
1953ರಲ್ಲಿ ಯಾರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ನೇಮಿಸಲ್ಪಟ್ಟಿತು?
1) ದೀಪಕ್ ಕೋಟಲೆ
1 Comments
Super talent sir.....tq
ReplyDelete