ಅರ್ಥಶಾಸ್ತ್ರ ಪ್ರಶ್ನೋತ್ತರಗಳು

"ಅಥ೯ಶಾಸ್ತ್ರ ಮಾಹಿತಿ ಕಣಜ":
ಅರ್ಥಶಾಸ್ತ್ರ.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
* ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
* ಶಿವರಾಮನ್ ಸಮಿತಿ.

Post a Comment

4 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)