1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?*
1) *ಮಧ್ವಾಚಾರ್ಯ*
2) ಶಂಕರಾಚಾರ್ಯ
3) ಕನಕದಾಸ
4) ಬಸವಣ್ಣ
*2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?*
1) *ಲಾರ್ಡ ವೆಲ್ಲೆಸ್ಲ*
2) ಲಾರ್ಡ ಡಾಲ್ಹೌಸಿ
3) ಕಾರ್ನವಾಲೀಸ್
4) ವಾರ್ನ ಹೇಸ್ಟಿಂಗ್
*3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?*
1) *ರಾಜ ಓಡೆಯರು*
2) ಚಿಕ್ಕದೇವರಾಜ ಓಡೆಯರ
3) ನಾಲ್ವಾಡಿ ಕೃಷ್ಣರಾಜ ಓಡೆಯರ
4) ಚಿಕ್ಕ ವೀರರಾಜ
*4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?*
ಎ) ರಣಥಂಭೋರ್ ವಿಜಯ
ಬಿ) ಮಾಳ್ವದ ವಿಜಯ
ಸಿ) ಚಿತ್ತೋಡದ ವಿಜಯ
ಡಿ) ಗುಜರಾತ ವಿಜಯ
*ಸಂಕೇತಗಳು*
1) *ಡಿ ಎ ಸಿ ಬಿ*
2) ಎ ಸಿ ಬಿ ಡಿ
3) ಡಿ ಬಿ ಎ ಸಿ
4) ಬಿ ಎ ಡಿ ಸಿ
*5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ*
.
1) ಮಹ್ಮದ ಬಿನ್ ತುಘಲಕ
2) ಸಿಕಂದರ್ ಲೋದಿ
3) *ಫಿರೋಜ್ ಷಾ ತುಘಲಕ್*
4) ಫಿಯಾಸುದ್ದೀನ್ ತುಘಲಕ್
*6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ*
1) ಬಡಕಾರ್ಮಿಕರ ಶೋಷಣೆ ವಿರುದ್ದ
2) ಹರಿಜನರ ಹಕ್ಕುಗಳ ರಕ್ಷಣೆ
3) *ನೀಲಿ ಬೆಳೆಗಾರರ ಸಮಸ್ಯ*
4) ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು
*7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು*
1) ಕ್ರಿ.ಶ.78
2) *ಕ್ರಿ.ಶ. 320*
3) ಕ್ರಿ.ಪೂ. 155
4) ಕ್ರಿ.ಪೂ. 57
*8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ*
1) ಹರಪ್ಪಾ
2) ಮಹೆಂಜೋದಾರೋ
3) *ಕೋಟಾಡಿಜಿ*
4) ರಾಖಿಘರಿ
*9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?*
1) *5 ಕ್ಷೇತ್ರ*
2) 4 ಕ್ಷೇತ್ರ
3) 2 ಕ್ಷೇತ್ರ
4) 1 ಕ್ಷೇತ್ರ
*10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?*
1) 14 ನೇ ವಿಧಿ
2) 18 ನೇ ವಿಧಿ
3) *29 ನೇ ವಿಧಿ*
4) 31 ನೇ ವಿಧಿ
*11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?*
1) 130 ನೇ ವಿಧಿ
2) 133 ನೇ ವಿಧಿ
3) *131 ನೇ ವಿಧಿ*
4) 134 ನೇ ವಿಧಿ
*12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?*
1) ಪಿ.ವಿ.ನರಸಿಂಹರಾವ್
2) ಎ.ಬಿ.ವಾಜಪೇಯಿ
3) ಮೊರಾರ್ಜಿ ದೇಸಾಯಿ
4) *ರಾಜೀವ್ ಗಾಂಧಿ*(1985)
*13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?*
1) *ಆಸ್ಟ್ರೇಲಿಯಾ ಸಂವಿಧಾನ*
2) ಆಫ್ರೀಕಾ ಸಂವಿಧಾನ
3) ರಷ್ಯಾ ಸಂವಿಧಾನ
4) ಅಮೇರಿಕಾ ಸಂವಿಧಾನ
*14) ಭಾರತ ಸಂವಿಧಾನ ಮಾನ್ಯ ಮಾಡಿರುವುದು?*
1) ಧಾರ್ಮಿಕ ಅಲ್ಪಸಂಖ್ಯಾತರು
2) ಭಾಷಾ ಅಲ್ಪಸಂಖ್ಯಾತರು
3) *ಮೇಲಿನ ಎರಡು ಸರಿ*
4) ಯಾವುದೂ ಅಲ್ಲ
*15) ಕೆಳಗಿನ ಯಾವ ಕಾಯ್ದೆ ದ್ವಿಸದನ ಶಾಸಕಾಂಗ ಸಭೆಗಳನ್ನು ಜಾರಿಗೋಳಿಸಿತು*)
1) ಭಾರತ ಸರಕಾರ ಕಯ್ದೆ 1858
2) ಭಾರತ ಸರಕಾರ ಕಾಯ್ದೆ 1915
3) *ಭಾರತ ಸರಕಾರ ಕಾಯ್ದೆ 1919*
4) ಭಾರತ ಸರಕಾರ ಕಾಯ್ದೆ 1935
*16) "ಪ್ರಸ್ಥಾವನೆ" ಯಲ್ಲಿನ ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ, ಇವು ಯಾವ ಕ್ರಾಂತಿಯ ಸ್ಪೂರ್ತಿಯಾಗಿವೆ ?*
1) ರಷ್ಯಾ ಕ್ರಾಂತಿ
2) ಐರಿಷ್ ಕ್ರಾಂತಿ
3) ಅಮೇರಿಕಾ ಕ್ರಾಂತಿ
4) *ಫ್ರೆಂಚ್ ಕ್ರಾಂತಿ*
*17) ಭಾರತ ಸಂವಿಧಾನದ "ನೀಲಿ ನಕ್ಷೆ" ಎಂದು ಕರೆಯಲಾಗುವ ಕಾಯ್ದೆ ಯಿವುದು ?*
1) *1935 ಭಾ.ಸ.ಕಾಯ್ದೆ*
2) 1909 ಭಾ.ಸ.ಕಾಯ್ದೆ
3) 1919 ಭಾ.ಸ.ಕಾಯ್ದೆ
4) 1858 ಭಾ.ಸ.ಕಾಯ್ದೆ
*18) ಭಾರತದ ಸಂವಿಧಾನ ಜಾರಿಯಾಗಲು ಕಾರಣವಾದ ವಿಧಿ ಯಾವುದು ?*
1) *394 ನೇ ವಿಧಿ*
2) 1 ನೇ ವಿಧಿ
3) 395 ನೇ ವಿಧಿ
4) 2 ನೇ ವಿಧಿ
*19) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಗಾಂಧೀಜಿ ಎಲ್ಲಿದ್ದರು ?*
1) ದೆಹಲಿ
2) ಮದ್ರಾಸ್
3) *ನೌಕಾಲಿ*
4) ಪೊರಬಂದರ್
*20) ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಆಂಗ್ಲೊ--ಇಂಡಿಯನ್ ಸದಸ್ಯರು ಯಾರು ?*
1) ರೋಜರ್ ಬಿನ್ನಿ
2) *ವಿನಿಶಾ ನೆರೋ*
3) ಸಾಂಗ್ಲಿಯಾನಾ
4) ಐವಾನ್ ಡಿಸೋಜಾ
*21) ಪ್ರಸ್ತುತ "ರಾಷ್ಟ್ರಪತಿಯ ವೇತನ" ಎಷ್ಟು ?*
1) 1ಲಕ್ಷ 50 ಸಾವಿರ
2) *5 ಲಕ್ಷ*
3) 2 ಲಕ್ಷ
4) ಯಾವುದೂ ಅಲ್ಲ
*22) ಚಿಕನ್ಗುನ್ಯಾ ರೋಗ ಹರಡುವ ಸೋಳ್ಳೆ ಯಾವುದು?*
1) ಅನಾಫೆಲಿಸ್
2) ಕ್ಯುಲೆಕ್ಸ
3) *ಈಡಿಸ್ ಈಜಿಪ್ತ*
4) ಯಾವುದೂ ಅಲ್ಲ
*23) ಮಳೆಹನಿಯು ಗೋಲಾಕಾರವಾಗಿರಲು ಕಾರಣ*
1) ವಾತವರಣದ ಒತ್ತಡ
2) ಗುರುತ್ವಾಕರ್ಷಣ ಶಕ್ತಿ
3) *ಮೇಲ್ಮೈ ಬಿಗಿತ*
4) ಯಾವುದೂ ಅಲ್ಲಾ
*24) ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ "ಕೋಬಾಲ್ಟ್-60 " ಹೊರಸೂಸುವ ಕಿರಣ ಯಿವುದು*
1) ಕ್ಷ-ಕಿರಣ
2) *ಗಾಮಾ ಕಿರಣ*
3) ಅಲ್ಪಾ ಕಿರಣ
4) ಬೀಟಾ ಕಿರಣ
*25) ಕ್ಯಾಮರಾದಲ್ಲಿ ಮೂಡುವ ಪ್ರತಿಬಿಂಬದ ರೀತಿ ಯಿವುದು?*
1) ಸತ್ಯ ಮತ್ತು ನೇರ
2) ಮಿಥ್ಯ ಮತ್ತು ನೇರ
3) ಸತ್ಯ ಮತ್ತು ತಲೆಕೆಳಗು
4) *ಮಿಥ್ಯ ಮತ್ತು ತಲೆಕೆಳಗು*
*26) ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾಣಿ ಸಂಪತ್ತು ಇದೆ ?*
1) ಬ್ರೆಜಿಲ್
2) ಚೀನಾ
3) *ಭಾರತ*
4) ಅಮೆರಿಕಾ
*27) ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಎನೆಂದು ಕರೆಯುತ್ತಾರೆ?*
1) ಹಸಿರು ಕ್ರಾಂತಿ
2) ಶ್ವೇತ ಕ್ರಾಂತಿ
3) ಕೆಂಪು ಕ್ರಾಂತಿ
4) *ಸುವರ್ಣ ಕ್ರಾಂತಿ*
*28) ಸಸ್ಯಗಳ ಸುತ್ತಳತೆ ಮತ್ತು ವ್ಯಾಸ ಹೆಚ್ಚಿಸಲು ಕಾರಣವಾದ ಅಂಗಾಂಶ*
1) ಕ್ಸೈಲಮ್
2) ತುದಿ ವರ್ಧನ
3) *ಪಾರ್ಶ್ವ ವರ್ಧನ*
4) ಕೋಲಂಕೈಮ
*29) ಕರ್ನಾಟಕದ "ಗಂಧದ ನಗರ" ಎಂದು ಕರೆಯುವ ನಗರ*
1) *ಮೈಸೂರು*
2) ಶಿವಮೊಗ್ಗ
3) ಬೆಂಗಳೂರು
4) ಮಡಿಕೇರಿ
*30) "ಭಾರತದ ಸಮಯ ರೆಖೆ"ಆಂಧ್ರ ಪ್ರದೇಶದ ಯಾವ ನಗರದ ಮೇಲೆ ಹಾದು ಹೊಗಿದೆ ?*
1) ವಿಜಯವಾಡ
2) *ಕಾಕಿನಾಡ*
3) ಹೈದ್ರಾಬಾದ
4) ವಿಶಾಖ ಪಟ್ಟಣ
➖➖➖➖➖➖➖➖➖➖➖
0 Comments